ವಿಧಾನಸಭೆ ಚುನಾವಣೆ ಮತ ಎಣಿಕೆ ಹಿನ್ನೆಲೆ ತಡರಾತ್ರಿಯೇ ಬೆಂಗಳೂರಿಗೆ ಆಗಮಿಸಿದ್ದಾರೆ. ಇಂದು ಮನೆಯಲ್ಲೆ ಉಳಿದು ಚುನಾವಣಾ ಫಲಿತಾಂಶವನ್ನು ಹೆಚ್ಡಿ ಕುಮಾರಸ್ವಾಮಿ ವೀಕ್ಷಣೆ ಮಾಡಲಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ, ಚುನಾವಣೋತ್ತರ ಸಮೀಕ್ಷೆಗಳಿಗೆ ಅಸಮಾಧಾನ ಹೊರ ಹಾಕಿದರು. <br /> <br />#HDKumaraswamy, #JDSKingmaker #Exitpoll #HDKhealth #EVM #Karnatakaassemblyelections2023 #Karnatakaelectionresults #Electioncommission, <br /><br /> ~HT.188~PR.28~ED.35~